• ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
BNews Kannada
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
BNews Kannada
No Result
View All Result

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ರಾಮಾಯಣದಲ್ಲಿ ತಾಂತ್ರಿಕತೆ ಸರಣಿ ವಿಚಾರ ಸಂಕಿರಣ…

technology in ramayana 1 scaled 1

technology in ramayana 1 scaled 1

Share on WhatsAppShare on FacebookShare on Telegram

ಪುತ್ತೂರು: ರಾಮಾಯಣ ಮಹಾಕಾವ್ಯ ಮಣ್ಣಿನ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಅಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಶ್ರೀರಾಮ ಸಪ್ತಾಹ ಕಾರ್ಯಕ್ರಮದಲ್ಲಿ ರಾಮಾಯಣದಲ್ಲಿ ತಾಂತ್ರಿಕತೆ ಎನ್ನುವ ವಿಷಯದ ಬಗ್ಗೆ ಮಾತನಾಡಿದರು.
ಹನುಮಂತನ ಇರುವಿಕೆಯಿಂದ ನಾವು ನ್ಯಾನೋ ತಂತ್ರಜ್ಞಾನವನ್ನು ನೋಡಿದ್ದೇವೆ. 7000 ವರ್ಷಗಳ ಹಿಂದೆಯೇ ಹೊಲೋಗ್ರಾಂ ತಂತ್ರಜ್ಞಾನ ಅಸ್ತಿತ್ವದಲ್ಲಿ ಇತ್ತು, ರಾಮಾಯಣದಲ್ಲಿ ಬರುವ ಸಂಜೀವಿನಿ ಹಿಂದೂ ಧರ್ಮದ ಪ್ರಕಾರ ಒಂದು ಮಾಂತ್ರಿಕ ಗಿಡಮೂಲಿಕೆ. ನರಮಂಡಲದ ಗಂಭೀರ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಈ ಔಷಧಿಗಿದೆ ಎಂದು ಅವರು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಮಾತನಾಡಿ ರಾಮಾಯಣದಲ್ಲಿ ರಾಮಸೇತುವಿನ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ. 2004 ರಿಂದ ಈಚೆಗೆ ರಾಮಸೇತುವುನ ಬಗ್ಗೆ ಅನೇಕ ಚರ್ಚೆಗಳನ್ನು ನಾವು ಕಾಣಬಹುದು. ಇದು ಭಾರತ ಹಾಗೂ ಶ್ರೀಲಂಕಾದ ನಡುವೆ ಸುಮಾರು 36 ಕಿಮೀ ಉದ್ದದ ಬೆಸುಗೆಯಾಗಿದ್ದು, ನಾಸಾದವರು ನಡೆಸಿದ ಸಂಶೋಧನೆಯಲ್ಲಿ ರಾಮಸೇತುವಿನ ಇರುವಿಕೆ ಗೋಚರವಾಗುತ್ತದೆ. ಸಮುದ್ರ ಶಾಸ್ತ್ರದ ಅಧ್ಯಯನಗಳ ಪ್ರಕಾರ ಸೇತುವೆ 7000 ವರ್ಷಗಳಷ್ಟು ಹಳೆಯದು ಎನ್ನುವ ಮಾಹಿತಿಗಳೂ ಲಭ್ಯವಾಗುತ್ತವೆ. ರಾಮಾಯಣ ಮಹಾಕಾವ್ಯವಾದರೂ ಅದರಲ್ಲಿ ಅಡಕವಾಗಿರುವ ತಾಂತ್ರಿಕತೆ ಅಗಾಧವಾದದ್ದು ಮತ್ತು ಅಧ್ಯಯನ ಯೋಗ್ಯವಾದದ್ದು ಎಂದು ಅವರು ನುಡಿದರು.
ಭಾರತಮಾತೆ ಹಾಗೂ ಸ್ವಾಮೀ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅತಿಥಿಗಳು ವೇದಿಕೆಗೆ ಆಗಮಿಸಿದರು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋಧಾ ರಾಮಚಂದ್ರ, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸಂತೋಶ್ ಕುತ್ತಮೊಟ್ಟೆ, ಕಾರ್ಯಕ್ರಮ ಸಂಯೋಜಕರಾದ ಪ್ರೊ.ನವೀನ್.ಎಸ್.ಪಿ, ಪ್ರೊ.ಪ್ರಮೋದ್ ಕುಮಾರ್ ಸಮಾರಂಭದಲ್ಲಿ ಹಾಜರಿದ್ದರು.
ಹಿರಿಯ ಪ್ರಯೋಗಾಲಯ ಬೋಧಕ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.

technology in ramayana (3)

technology in ramayana (2)

SendShare168Share
Previous Post

ತಡೆಗೋಡೆ ಹಾಗು ರಸ್ತೆ ಕಾಂಕ್ರಿಟ್ರೀಕರಣ ಕಾಮಗಾರಿಗೆ ಚಾಲನೆ…

Next Post

Srinivas University – International Conference on Electronics, Mechanical, and Nanotechnology (ICEMN-2023)…

Related Posts

68536204 b334 4bc3 b856 4c74a131af70
ದಿನ ಸುದ್ದಿ

ಜುಲೈ 29ಕ್ಕೆ ಪುತ್ತೂರಿನಲ್ಲಿ BB ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ ಹಾಗು ಪ್ರೀಮಿಯಮ್ ಟೋಕನ್ ಬಿಡುಗಡೆ

kho kho1 scaled 1
ದಿನ ಸುದ್ದಿ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು- ವಿತಾವಿ ಮಟ್ಟದ ಮಂಗಳೂರು ವಿಭಾಗದ ಪುರುಷರ ಖೋಖೋ ಪಂದ್ಯಾಟ…

whatsapp image 2024 01 05 at 10.02.51 pm scaled 1
ದಿನ ಸುದ್ದಿ

ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಬಂಟ್ವಾಳ ಭೇಟಿ…

whatsapp image 2024 01 08 at 12.46.29 pm
ದಿನ ಸುದ್ದಿ

ಸರ್ಕಾರಿ ಪ್ರೌಢಶಾಲೆ ಕೊಕ್ರಾಡಿ – ಪ್ರತಿಭಾ ಪುರಸ್ಕಾರ…

Next Post
whatsapp image 2023 12 30 at 4.44.45 pm

Srinivas University - International Conference on Electronics, Mechanical, and Nanotechnology (ICEMN-2023)...

varnothsava scaled 1

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು - ವರ್ಣೋತ್ಸವದಲ್ಲಿ ಚಾಂಪಿಯನ್...

image 1 scaled 1

ಕುದ್ರೆಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ...

whatsapp image 2024 01 02 at 4.08.15 pm scaled 1

ಜ.6: ಬಜ್ಪೆ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರೆ - ತಾಳಮದ್ದಳೆ...

Translate

STAY CONNECTED

  • Trending
  • Comments
  • Latest
fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

img jpg

ವಯನಾಡ್ ಭೂಕುಸಿತ; 7ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 120ಕ್ಕೆ ಏರಿಕೆ

img jpg

ವಯನಾಡ್ ದುರಂತ ಭೂಮಿಯಿಂದ ಸುಳ್ಯದ ಸಾಹುಕಾರ್ ಅಚ್ಚು ಬರೆದ ಕಣ್ಣೀರ ಕಥನ

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

travel6

The Legend of Zelda: Breath of the Wild gameplay on the Nintendo Switch

travel3

Shadow Tactics: Blades of the Shogun Review

travel4

macOS Sierra review: Mac users get a modest update this year

tech2

Hands on: Samsung Galaxy A5 2017 review

travel5

The Last Guardian Playstation 4 Game review

bbae de f deafc jpg

ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಲ್ಲಡ್ಕ ಸಮೀಪ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪಾದಚಾರಿ

img jpg

ಪುತ್ತೂರು: ಏಕಮುಖ ರಸ್ತೆಯಲ್ಲಿ ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.

No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.