• ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
BNews Kannada
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
BNews Kannada
No Result
View All Result

ಸುಳ್ಯ ನ ಪಂ ಕೆರೆಮೂಲೆ ವಾರ್ಡ್ ಸದಸ್ಯ ಎಂ. ವೆಂಕಪ್ಪ ಗೌಡರಿಂದ ಇಫ್ತಾರ್ ಕೂಟ…

Share on WhatsAppShare on FacebookShare on Telegram

ಸುಳ್ಯ: ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರು, ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ, ಕೆರೆಮೂಲೆ ವಾರ್ಡ್ ಸದಸ್ಯ ಎಂ. ವೆಂಕಪ್ಪ ಗೌಡರ ಆತಿಥ್ಯ ದಲ್ಲಿ ಗಾಂಧಿನಗರ ಮದರಸ ವಠಾರದಲ್ಲಿ ಅನ್ಸಾರ್ ವತಿಯಿಂದ ತಿಂಗಳು ಪೂರ್ತಿ ನಡೆಯುವ ಇಫ್ತಾರ್ ಕೂಟದಲ್ಲಿ ಎ.5 ರ ದಿನದ ಪ್ರಾಯೋಜತ್ವ ನೀಡಿ ಇಫ್ತಾರ್ ಸಂಗಮದಲ್ಲಿ ಭಾಗವಹಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಎಂವಿಜಿ ನಾನು ಕಳೆದ 3 ವರ್ಷಗಳಿಂದ ಇಫ್ತಾರ್, ದೀಪಾವಳಿ, ಕ್ರಿಸ್ಮಸ್ ಸರ್ವ ಧರ್ಮಿಯರೊಂದಿಗೆ ಆಚರಿಸಿಕೊಂಡು ಇದು ಭಾರತದ ವಿವಿಧತೆಯಲ್ಲಿ ಏಕತೆಯ ಪ್ರತೀಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ಸಿದ್ದೀಕ್ ಕೋ ಕೋ, ಮಾಧ್ಯಮ ವಕ್ತಾರ ಭವಾನಿ ಶಂಕರ್ ಕಲ್ಮಡ್ಕ ಉದ್ಯಮಿ ಕೆಟಿಎಸ್ ಅಹ್ಮದ್ ಹಾಜಿ, ಶಹೀದ್ ಪಾರೆ, ನೌಷದ್ ಕೆರೆಮೂಲೆ, ರಫೀಕ್, ಜುನೈದ್ ಮೊದಲಾದವರು ಸೇರಿದoತೆ 400 ಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸಿದ್ದರು.

whatsapp image 2024 04 05 at 8.20.26 pm

SendShare168Share
Previous Post

ಮಂಚಿ ಜಾತ್ರೆ- ಪ್ರತಿಷ್ಠಾ ವರ್ಧಂತಿ ಉತ್ಸವ…

Next Post

ಶ್ರೀ ಮಧ್ವಾಷ್ಟೋತ್ತರ ಶತನಾಮಾವಳಿ- ಪರ್ಯಾಯ ಶ್ರೀಗಳಿಂದ ಧ್ವನ್ಯಡಕ ಲೋಕಾರ್ಪಣೆ…

Related Posts

68536204 b334 4bc3 b856 4c74a131af70
ದಿನ ಸುದ್ದಿ

ಜುಲೈ 29ಕ್ಕೆ ಪುತ್ತೂರಿನಲ್ಲಿ BB ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ ಹಾಗು ಪ್ರೀಮಿಯಮ್ ಟೋಕನ್ ಬಿಡುಗಡೆ

whatsapp image 2024 01 03 at 4.21.54 pm scaled 1
ದಿನ ಸುದ್ದಿ

ಶಿಕ್ಷಣ ಮತ್ತು ಸಂಸ್ಕಾರದಿಂದ ಯಶಸ್ಸಿನ ಗುರಿ ತಲುಪಲು ಸಾಧ್ಯ -ಸಂತೋಷ್ ಕುಲಾಲ್ ನೆತ್ತರಕೆರೆ…

whatsapp image 2024 01 04 at 10.59.27 am 1
ದಿನ ಸುದ್ದಿ

ಸುಳ್ಯ- ನಾವೂರು ರಸ್ತೆ : ಇಂಟರ್ಲಾಕ್ ಅಳವಡಿಕೆ…

whatsapp image 2024 01 04 at 1.36.44 pm scaled 1
ದಿನ ಸುದ್ದಿ

ಜ.13ರಂದು ಸುಳ್ಯ ರೋಟರಿ ಸಮುದಾಯ ಭವನದ ಮೇಲ್ಚಾವಣಿ ಉದ್ಘಾಟನೆ…

Next Post
whatsapp image 2024 02 18 at 8.18.50 pm

ಶ್ರೀ ಮಧ್ವಾಷ್ಟೋತ್ತರ ಶತನಾಮಾವಳಿ- ಪರ್ಯಾಯ ಶ್ರೀಗಳಿಂದ ಧ್ವನ್ಯಡಕ ಲೋಕಾರ್ಪಣೆ...

whatsapp image 2024 02 17 at 6.09.45 pm scaled 1

ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶಾಭಿಷೇಕ - ಹೊರೆಕಾಣಿಕೆ...

vtu kabadi zonal winners 1 scaled 1

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು - ಪುರುಷರ ಕಬಡ್ಡಿ ತಂಡಕ್ಕೆ ಚಾಂಪಿಯನ್ ಶಿಪ್...

whatsapp image 2024 02 20 at 11.52.04 am scaled 1

ಕುಶಾಲನಗರ - ಸಾಮೂಹಿಕ ಶ್ರೀ ಮಧ್ವಾಷ್ಟೊತ್ತರ ಶತನಾಮಾವಳಿ ಪಾರಾಯಣ...

Translate

STAY CONNECTED

  • Trending
  • Comments
  • Latest
fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

img jpg

ವಯನಾಡ್ ಭೂಕುಸಿತ; 7ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 120ಕ್ಕೆ ಏರಿಕೆ

img jpg

ವಯನಾಡ್ ದುರಂತ ಭೂಮಿಯಿಂದ ಸುಳ್ಯದ ಸಾಹುಕಾರ್ ಅಚ್ಚು ಬರೆದ ಕಣ್ಣೀರ ಕಥನ

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

travel6

The Legend of Zelda: Breath of the Wild gameplay on the Nintendo Switch

travel3

Shadow Tactics: Blades of the Shogun Review

travel4

macOS Sierra review: Mac users get a modest update this year

tech2

Hands on: Samsung Galaxy A5 2017 review

travel5

The Last Guardian Playstation 4 Game review

bbae de f deafc jpg

ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಲ್ಲಡ್ಕ ಸಮೀಪ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪಾದಚಾರಿ

img jpg

ಪುತ್ತೂರು: ಏಕಮುಖ ರಸ್ತೆಯಲ್ಲಿ ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.

No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.