• ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
BNews Kannada
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
BNews Kannada
No Result
View All Result

ಶ್ರೀ ಮದ್ ಭಗವದ್ಗೀತೆ ಚುಟುಕು ಸಾಹಿತ್ಯಕ್ಕೆ ಮೂಲ- ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ…

Share on WhatsAppShare on FacebookShare on Telegram

ಉಡುಪಿ: ಶ್ರೀ ಕೃಷ್ಣ ಪರಮಾತ್ಮ ಸಾರಿದ ಶ್ರೀ ಮದ್ ಭಗವದ್ಗೀತೆ ಇಂದಿನ ಸರಳ ಶೈಲಿಯ ಚುಟುಕು ಸಾಹಿತ್ಯಕ್ಕೆ ಮೂಲ ಎಂದು ಕೃಷ್ಣಮಠದ ಪರ್ಯಾಯ ಶ್ರೀ ಪುತ್ತಿಗೆಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ನಗರದ ರಾಜಾಂಗಣ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೃಷ್ಣಮಠದ ಸಹಕಾರದಿಂದ ಸಂಘಟಿಸಿದ ಕರಾವಳಿ ಕರ್ನಾಟಕ ಐದನೆಯ ಸಮ್ಮೇಳನಕ್ಕೆ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಸಮಸ್ಥ ಸಮಾಜವಿಂದು ಸಮಯದ ಕೊರತೆಗೆ ಒಳಗಾಗಿದೆ. ಸುಧೀರ್ಘ ಪುಸ್ತಕಗಳನ್ನು ಓದುವ ವ್ಯವಧಾನ ಬಹುತೇಕ ಯಾರಲ್ಲೂ ಉಳಿದಿಲ್ಲ, ಇಂತಹ ಸಂದರ್ಭಗಳಲ್ಲಿ ಚುಟುಕು ಸಾಹಿತ್ಯ ಅಗತ್ಯ ಹಾಗೂ ಅನಿವಾರ್ಯ ಎಂದು ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಕಚುಸಾಪ ಮಹತ್ತರ ಕಾರ್ಯಕ್ರಮ ರೂಪಿಸಿದ್ದು ಸ್ವಾಗತಾರ್ಹ, ಅವರ ಧಾರ್ಮಿಕ ಚಿಂತನೆಗಳಿಗೆ ಕೃಷ್ಣಮಠ ಮುಕ್ತ ಸಹಕಾರ ನೀಡುತ್ತದೆ ಎಂದು ಶುಭ ಹಾರೈಸಿದರು.
ಪುತ್ತಿಗೆಮಠದ ಕಿರಿಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪ್ರೊ.ಜಿ.ಯು.ನಾಯಕ ಅವರ ಸಂಜೆ ಮಲ್ಲಿಗೆ, ಎನ್.ವಿ.ರಮೇಶರ ಕಾಶೀಯಾತ್ರೆ ಹಾಗೂ ಕೃಷ್ಣ ಪದಕಿ ಅವರ ಸಂದಕುಮಾರನ ಕಗ್ಗಗಳು ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಹಿತ್ಯ ಚಿಂತನ ಮಂಥನ ನಡೆಸುವುದು ಇಂದು ಅಗತ್ಯವಾಗಿದೆ ಎಂದು ಹೇಳಿದರು.
ಸರ್ವಾಧ್ಯಕ್ಷರಾದ ಧರ್ಮದರ್ಶಿ ಹಿರಿಯ ಚಿಂತಕ ಡಾ.ಹರಿಕೃಷ್ಣ ಪುನರೂರು, ಪ್ರೊ.ಜಿ.ಯು. ನಾಯಕ ಅವರಿಂದ ಅಧಿಕಾರ ಸ್ವೀಕಾರ ಮಾಡಿದರು. ಸಾಹಿತ್ಯ ನಿಂತ ನೀರಾಗದೇ ಅದು ನಿರಂತರ ಹರಿಯುವ ನೀರಾಗಬೇಕೆಂದು ಹೇಳಿದರು.ಜನಪರ ಕಾಳಜಿಗೆ ಇಂದು ಸಮಗ್ರ ಸಾಹಿತ್ಯ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಸುಗುಣೇಂದ್ರ ತೀರ್ಥ ಶ್ರೀ ಪಾದರಿಗೆ ಹಾಗೂ ಹರಿಕೃಷ್ಣ ಪುನರೂರು ಅವರಿಗೆ ” ವಿಶ್ವಗೀತಾ ಪರ್ಯಾಯ ಕೃಷ್ಣಾನುಗ್ರಹ” ಗೌರವ ಪ್ರಶಸ್ತಿ ನೀಡಿ ಗೌರವಿಸಿತು.
ಪ್ರಾರಂಭದಲ್ಲಿ ಮಹಿಳಾ ಘಟಕದ ಡಾ.ವಂದನಾ ರಮೇಶ ಗಣೇಶ ಸ್ತುತಿ ಹಾಡಿದರು. ಕಾಸರಗೋಡು ಗುರುರಾಜ ಹಾಗೂ ವಂದನಾ ಅವರು ನಾಡಗೀತೆ ಹಾಡಿದರು. ಉಡುಪಿ ಘಟಕದ ಉಪಾಧ್ಯಕ್ಷ ರಾಜು ಎನ್.ಆಚಾರ್ಯ ಅವರು ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ನುಡಿ ಹೇಳಿ ವೈಚಾರಿಕ ಚಿಂತನೆ,ಧಾರ್ಮಿಕ ವಿಚಾರಗಳನ್ನು ಕಷುಸಾಪ ನಿರಂತರವಾಗಿ ಸ್ಪಂದಿಸುತ್ತದೆ ಎಂದು ಹೇಳಿದರು.
ಮಂಗಳೂರು ಘಟಕದ ಅಧ್ಯಕ್ಷ ಜಯಾನಂದ ಪೆರಾಜೆ,ಕಾರ್ಯದರ್ಶಿ ಶಾಂತಾ ಚಂದ್ರಶೇಖರ ನಿರೂಪಿಸಿದರು.
ವಿಚಾರಗೋಷ್ಟಿ- ಮೈಸೂರಿನ ಎನ್.ವಿ.ರಮೇಶ ಅಧ್ಯಕ್ಷತೆಯಲ್ಲಿ ಡಾ.ಶತಾವಧಾನಿ ರಾಮನಾಥ ಆಚಾರ್ಯ ಉಡುಪಿ ಅವರು ದಿಕ್ಚ್ಯುಚಿ ನುಡಿ ನುಡಿದರು.
ಪಂಡಿತರಾದ ರಘುಪತಿ ಭಟ್ ಮಂಗಳೂರು, ಗಣಪತಿ ಭಟ್ಟರು ವರ್ಗಾಸರ ಉಪನ್ಯಾಸ ನೀಡಿದರು.
ಸಮಗ್ರ ಗಹನ ಚಿಂತನ ಇಲ್ಲಿ ನಡೆಯಿತು. ಉಡುಪಿ ಕಾರ್ಯದರ್ಶಿ ಸೋಮಶೇಖರ್ ಶೆಟ್ಟಿ ನಿರೂಪಿಸಿದರು.
ನಂತರ ” ಕೃಷ್ಣನಗುಂಗು” ಕವಿಗೋಷ್ಟಿ- ಹಿರಿಯ ಕವಿ ಪ್ರೊ.ಉಪೇಂದ್ರ ಸೋಮಯಾಜಿ ಅಧ್ಯಕ್ಷತೆಯಲ್ಲಿ ಜರುಗಿತು. ಕೃಷ್ಣ ಪದಕಿ, ಡಾ.ವಂದನಾ ರಮೇಶ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ಘಟಕದ ರೇಖಾ ಸುದೇಶರಾವ್ ನಿರೂಪಿಸಿದರು. ಇಪ್ಪತ್ತು ಜನ ಕವಿಗಳು ಕವನ ವಾಚನ ಮಾಡಿದರು.

whatsapp image 2024 05 05 at 9.20.43 pm (1)

whatsapp image 2024 05 05 at 9.20.44 pm

SendShare168Share
Previous Post

ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ…

Next Post

These delicious Balinese street foods you need to try right now

Related Posts

68536204 b334 4bc3 b856 4c74a131af70
ದಿನ ಸುದ್ದಿ

ಜುಲೈ 29ಕ್ಕೆ ಪುತ್ತೂರಿನಲ್ಲಿ BB ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ ಹಾಗು ಪ್ರೀಮಿಯಮ್ ಟೋಕನ್ ಬಿಡುಗಡೆ

whatsapp image 2024 01 02 at 4.08.15 pm scaled 1
ದಿನ ಸುದ್ದಿ

ಜ.6: ಬಜ್ಪೆ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರೆ – ತಾಳಮದ್ದಳೆ…

whatsapp image 2024 01 03 at 4.21.54 pm scaled 1
ದಿನ ಸುದ್ದಿ

ಶಿಕ್ಷಣ ಮತ್ತು ಸಂಸ್ಕಾರದಿಂದ ಯಶಸ್ಸಿನ ಗುರಿ ತಲುಪಲು ಸಾಧ್ಯ -ಸಂತೋಷ್ ಕುಲಾಲ್ ನೆತ್ತರಕೆರೆ…

whatsapp image 2024 01 04 at 10.59.27 am 1
ದಿನ ಸುದ್ದಿ

ಸುಳ್ಯ- ನಾವೂರು ರಸ್ತೆ : ಇಂಟರ್ಲಾಕ್ ಅಳವಡಿಕೆ…

Next Post
news7

These delicious Balinese street foods you need to try right now

news8

Snapchat ex-employee claims company faked growth stats to boost value

news9

Here's how we built our company culture without going broke

news10

Valentino Rossi: Maverick Vinales can fight for title with Yamaha

Translate

STAY CONNECTED

  • Trending
  • Comments
  • Latest
fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

img jpg

ವಯನಾಡ್ ಭೂಕುಸಿತ; 7ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 120ಕ್ಕೆ ಏರಿಕೆ

img jpg

ವಯನಾಡ್ ದುರಂತ ಭೂಮಿಯಿಂದ ಸುಳ್ಯದ ಸಾಹುಕಾರ್ ಅಚ್ಚು ಬರೆದ ಕಣ್ಣೀರ ಕಥನ

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

travel6

The Legend of Zelda: Breath of the Wild gameplay on the Nintendo Switch

travel3

Shadow Tactics: Blades of the Shogun Review

travel4

macOS Sierra review: Mac users get a modest update this year

tech2

Hands on: Samsung Galaxy A5 2017 review

travel5

The Last Guardian Playstation 4 Game review

bbae de f deafc jpg

ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಲ್ಲಡ್ಕ ಸಮೀಪ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪಾದಚಾರಿ

img jpg

ಪುತ್ತೂರು: ಏಕಮುಖ ರಸ್ತೆಯಲ್ಲಿ ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.

No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.