• ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
BNews Kannada
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
BNews Kannada
No Result
View All Result

ಸಮಿ ಸಬಿನ್ಸ ಲ್ಯಾಬ್ ಸ್ಥಾಪಕರಾದ ಡಾಕ್ಟರ್ ಮುಹಮ್ಮದ್ ಮಜೀದ್ ಅವರ ನಿಧನಕ್ಕೆ ಕೆಪಿಸಿಸಿ ಸೆಕ್ರೆಟರಿ ಹಾಗು ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…

Share on WhatsAppShare on FacebookShare on Telegram

ಬೆಂಗಳೂರು: ಪ್ರಪಂಚ ಮೆಚ್ಚಿದ ವಿಜ್ಞಾನಿ ಹಲವಾರು ಔಷದ, ಮಾತ್ರೆಗಳ ತಯಾರಿಕೆ ಬಗ್ಗೆ ಸಂಶೋಧನೆ ನಡೆಸಿ ಯಶಸ್ವಿಯಾದ ಅಮೇರಿಕ ಸಹಿತ ನೂರಾರು ವಿದೇಶ ರಾಜ್ಯಗಳಲ್ಲಿ ಮಾರುಕಟ್ಟೆ,ಭಾರತದಲ್ಲಿ 15 ಸಾವಿರದಷ್ಟು ಎಕ್ರೆ ಸ್ಥಳದಲ್ಲಿ ಔಷದಿ ಗಿಡಗಳನ್ನು ಬೆಳೆಸಿ 2000 ಕ್ಕು ಮಿಕ್ಕಿ ಸಂಶೋಧಕರನ್ನು, ವಿಜ್ಞಾನಿಗಳನ್ನು ಭಾರತದಲ್ಲಿ ಮತ್ತು ವಿದೇಶದಲ್ಲಿ ಉದ್ಯೋಗ ನೀಡಿದ್ದು ಬಡವರಿಗೆ, ಕೋವಿಡ್ ಮತ್ತು ನೆರೆ ಸಂದರ್ಭದಲ್ಲಿ ಕರ್ನಾಟಕ ಹಾಗು ಕೇರಳ ರಾಜ್ಯದಲ್ಲಿ 25 ಕೋಟಿಗೂ ಮಿಕ್ಕಿ ಧನ ಸಹಾಯ ಮಾಡಿದ್ದ ವಾಣಿಜ್ಯೋದ್ಯಮಿ, ವಿಜ್ಞಾನಿ ಡಾಕ್ಟರ್ ಮುಹಮ್ಮದ್ ಮಜೀದ್ ಅವರ ಕೊಡುಗೆ ಅಮೋಘವಾಗಿದ್ದು, ಕೊಲ್ಲಮ್ ಜಿಲ್ಲೆಯಲ್ಲಿ ಹುಟ್ಟಿ ತ್ರಿವಂಡ್ರಮ್ ನಲ್ಲಿ ಫಾರ್ಮಸಿ ಕಲಿತು ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಉದ್ಯೋಗ ಮಾಡಿ ನಂತರ ಕರ್ನಾಟಕ ಬೆಂಗಳೂರಿನಲ್ಲಿ 1991 ರಿಂದ ಪ್ರಾರಂಬಿಸಿದ ಅವರು ಮಹಾನ್ ಸಾಧಕ ಡಾಕ್ಟರ್ ಮುಹಮ್ಮದ್ ಮಜೀದ್ ಅವರ ನಿಧನ ಔಷದಿ ಉದ್ಯಮಕ್ಕೆ ಮತ್ತು ಬಡವರಿಗೆ ತುಂಬಲಾರದ ನಷ್ಟ ನನ್ನ ಮತ್ತು ಕುಟುಂಬದ ಹಿತೈಷಿಯಾಗಿದ್ದರು ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಶಾಹಿದ್ ತೆಕ್ಕಿಲ್ ಇಂದು ಅವರ ಬೆಂಗಳೂರಿನ ಡಾಲ್ಲೋರ್ಸ್ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಂತಾಪ ತಿಳಿಸಿದರು.

whatsapp image 2024 03 14 at 10.29.02 pm

SendShare168Share
Previous Post

Sahyadri Carnival 2024…

Next Post

‘ಶ್ರೀರಾಮ ದರ್ಶನ’ ತಾಳಮದ್ದಳೆ ಕಲಾವಿದರಿಗೆ ಗೌರವಾರ್ಪಣೆ…

Related Posts

68536204 b334 4bc3 b856 4c74a131af70
ದಿನ ಸುದ್ದಿ

ಜುಲೈ 29ಕ್ಕೆ ಪುತ್ತೂರಿನಲ್ಲಿ BB ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ ಹಾಗು ಪ್ರೀಮಿಯಮ್ ಟೋಕನ್ ಬಿಡುಗಡೆ

whatsapp image 2024 01 04 at 10.59.27 am 1
ದಿನ ಸುದ್ದಿ

ಸುಳ್ಯ- ನಾವೂರು ರಸ್ತೆ : ಇಂಟರ್ಲಾಕ್ ಅಳವಡಿಕೆ…

whatsapp image 2024 01 04 at 1.36.44 pm scaled 1
ದಿನ ಸುದ್ದಿ

ಜ.13ರಂದು ಸುಳ್ಯ ರೋಟರಿ ಸಮುದಾಯ ಭವನದ ಮೇಲ್ಚಾವಣಿ ಉದ್ಘಾಟನೆ…

house handover kula 1 scaled 1
ದಿನ ಸುದ್ದಿ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ಮನೆ ಹಸ್ತಾಂತರ…

Next Post

'ಶ್ರೀರಾಮ ದರ್ಶನ' ತಾಳಮದ್ದಳೆ ಕಲಾವಿದರಿಗೆ ಗೌರವಾರ್ಪಣೆ...

ಸುಳ್ಯ ನ ಪಂ- ನಾಮ ನಿರ್ದೇಶನ ಸದಸ್ಯರಾಗಿ ರಾಜು ಪಂಡಿತ್, ಎ.ಸಿದ್ದಿಕ್ ಕೊಕ್ಕೋ ಹಾಗೂ ಭಾಸ್ಕರ ಪೂಜಾರಿ...

ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ - ಧಾರ್ಮಿಕ ಸತ್ಸಂಗ...

ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ - ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ...

Translate

STAY CONNECTED

  • Trending
  • Comments
  • Latest
fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

img jpg

ವಯನಾಡ್ ಭೂಕುಸಿತ; 7ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 120ಕ್ಕೆ ಏರಿಕೆ

img jpg

ವಯನಾಡ್ ದುರಂತ ಭೂಮಿಯಿಂದ ಸುಳ್ಯದ ಸಾಹುಕಾರ್ ಅಚ್ಚು ಬರೆದ ಕಣ್ಣೀರ ಕಥನ

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

travel6

The Legend of Zelda: Breath of the Wild gameplay on the Nintendo Switch

travel3

Shadow Tactics: Blades of the Shogun Review

travel4

macOS Sierra review: Mac users get a modest update this year

tech2

Hands on: Samsung Galaxy A5 2017 review

travel5

The Last Guardian Playstation 4 Game review

bbae de f deafc jpg

ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಲ್ಲಡ್ಕ ಸಮೀಪ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪಾದಚಾರಿ

img jpg

ಪುತ್ತೂರು: ಏಕಮುಖ ರಸ್ತೆಯಲ್ಲಿ ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.

No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.