• ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
BNews Kannada
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
BNews Kannada
No Result
View All Result

ರಸ್ತೆಯಲ್ಲಿ ನಮಾಜ್ ಪ್ರಕರಣ – ಪೊಲೀಸ್ ನಡವಳಿಕೆಯ ಬಗ್ಗೆ ಟಿ.ಎಂ ಶಹೀದ್ ತೆಕ್ಕಿಲ್ ಖಂಡನೆ…

Share on WhatsAppShare on FacebookShare on Telegram

ಸುಳ್ಯ: ಮಂಗಳೂರಿನ ಕಂಕನಾಡಿ ಮಸೀದಿಯಲ್ಲಿ ನಮಾಜ್ ಗೆ ಸ್ಥಳಾವಕಾಶದ ಕೊರತೆಯಿಂದ ರಸ್ತೆಯಲ್ಲಿ ನಮಾಜ್ ಮಾಡಿದರು ಎಂಬ ಕಾರಣಕ್ಕೆ ನಮಾಜ್ ಮಾಡಿದವರ ವಿರುದ್ಧ ಸುಮೊಟೊ ಕೇಸು ದಾಖಲಿಸಿದ ಪೋಲೀಸ್ ಇಲಾಖೆಯ ಕ್ರಮವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಖಂಡಿಸಿದ್ದಾರೆ.
ಈ ಘಟನೆಯ ಬಗ್ಗೆ ಸುಮೊಟೊ ಕೇಸ್ ಮಾಡುವ ಅಗತ್ಯವೇ ಇರಲಿಲ್ಲ. ಈ ಹಿಂದೆ ಮಂಗಳೂರಿನ ನಡು ರಸ್ತೆಯಲ್ಲಿ ಪೂಜೆ ಪುರಸ್ಕಾರ, ರಾಜಕೀಯ ಸಮ್ಮೇಳನದಂತಹ ವಿವಿಧ ಕಾರ್ಯಕ್ರಮಗಳು ಮಾಡಿದಾಗ ಪೋಲಿಸರು ಯಾವ ಕೇಸನ್ನು ದಾಖಲಿಸಲಿಲ್ಲ. ಪೋಲಿಸರು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೋಲೀಸ್ ಸ್ಟೇಶನ್ ಗೆ ನುಗ್ಗಿ ಪೋಲಿಸರಿಗೆ ಬೆದರಿಕೆ ಹಾಕಿ ಗೂಂಡಾಗಿರಿ ಮಾಡಿದ್ದರು. ಅವರ ಮೇಲೆ ಕೇಸ್ ಹಾಕಲು ಮೀನಾ ಮೇಷ ಎಣಿಸುತ್ತಿದ್ದರು. ಅವರನ್ನು ಬಂಧಿಸಲು ಹೋದಾಗ ಪ್ರತಿಭಟನೆ ಮತ್ತು ರಸ್ತೆ ತಡೆ ಮಾಡಿದ್ದರು. ಅವರ ಮೇಲೆ ಸಮೋಟೊ ಕೇಸ್ ಹಾಕಲಿಲ್ಲ ಈ ಪ್ರಕರಣವು ಆರ್ ಎಸ್ ಎಸ್ ನವರ ಷಡ್ಯಂತರದಿಂದ ಮತ್ತು ಮಾಧ್ಯಮದವರ ರಾಜಕೀಯದಿಂದ ಸೃಷ್ಠಿಯಾದ ಪ್ರಕರಣವಾಗಿದೆ. ಪೊಲೀಸ್ ಇಲಾಖೆ ಆರ್ ಎಸ್ ಎಸ್, ಬಿ.ಜೆ.ಪಿ.ಯವರ ಅಣತಿಯಂತೆ ಕೆಲಸ ಮಾಡುತ್ತಿರುವುದು ಖಂಡನೀಯ. ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಇದು ಇಲಾಖೆಯ ದ್ವಿಮುಖ ನೀತಿಯಾಗಿದೆ. ಮುಂದೆ ಯಾವ ಧರ್ಮದವರಿಗೂ ರಸ್ತೆಯಲ್ಲಿ ಧಾರ್ಮಿಕ ಚಟುವಟಿಕೆಯನ್ನು ನಡೆಸಲು ಅವಕಾಶ ನೀಡಬಾರದು. ನಮಾಜ್ ಮಾಡಿದವರ ಮೇಲೆ ಹಾಕಿದ ಕೇಸನ್ನು ಕೂಡಲೇ ಹಿಂಪಡೆಯಬೇಕೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಅಲ್ಲದೆ ಆರ್ ಎಸ್ ಎಸ್, ಸಂಘ ಪರಿವಾರ, ಕೆಲವು ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮುಸ್ಲಿಂ ವಿರೋಧಿ ನೀತಿಯಿಂದ ಸಮಸ್ಯೆ ಆಗುತ್ತಿದ್ದು, ಕೇವಲ ಮುಸಲ್ಮಾನರ ತಪ್ಪನ್ನು ವ್ಯಾಪಾಕ ಪ್ರಚಾರ ಮಾಡಿರುವುದು ಸ್ಪಷ್ಟ. ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು, 3 ವರ್ಷ ಪೋರೈಸಿದ ಸಿಬ್ಬಂದಿಗಳನ್ನು ಬೇರೆ ಜಿಲ್ಲೆಗೆ ವರ್ಗ ಮಾಡುವಂತೆ ಅವರು ಆಗ್ರಹಿಸಿದರು. ಜಿಲ್ಲೆಯಲ್ಲಿ ವ್ಯಾಪಕ ದಂಧೆಗಳು ನಡೆಯುತ್ತಿದ್ದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ, ಸ್ವಜನ ಪಕ್ಷಪಾತದಲ್ಲಿ ಮುಳುಗಿದ್ದು, ಜಿಲ್ಲೆಯಿಂದ ಸಾಮೂಹಿಕ ವರ್ಗಾವಣೆ ಅತೀ ಅಗತ್ಯ. ಇಲ್ಲದಿದ್ದಲ್ಲಿ ಈ ಬಗ್ಗೆ ಸಮಾನ ಮನಸ್ಕರ ಜೊತೆ ಸೇರಿ ಹೋರಾಟ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಡಿ ಜಿ ಪಿ ಅಲೋಕ್ ಮೋಹನ್ ಅವರಿಗೆ ಪತ್ರ ಮೂಲಕ ಅವರು ತಿಳಿಸಿದ್ದಾರೆ.

SendShare168Share
Previous Post

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು -ರಾಜ್ಯಮಟ್ಟದ ಪ್ರಾಜೆಕ್ಟ್ ಗಳ ಪ್ರದರ್ಶನ…

Next Post

ನೈರುತ್ಯ ಪದವಿದರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಅಭ್ಯರ್ಥಿ ಪರ ಟಿ.ಎಂ ಶಹೀದ್ ತೆಕ್ಕಿಲ್ ಮತಯಾಚನೆ…

Related Posts

68536204 b334 4bc3 b856 4c74a131af70
ದಿನ ಸುದ್ದಿ

ಜುಲೈ 29ಕ್ಕೆ ಪುತ್ತೂರಿನಲ್ಲಿ BB ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ ಹಾಗು ಪ್ರೀಮಿಯಮ್ ಟೋಕನ್ ಬಿಡುಗಡೆ

whatsapp image 2024 01 04 at 1.36.44 pm scaled 1
ದಿನ ಸುದ್ದಿ

ಜ.13ರಂದು ಸುಳ್ಯ ರೋಟರಿ ಸಮುದಾಯ ಭವನದ ಮೇಲ್ಚಾವಣಿ ಉದ್ಘಾಟನೆ…

house handover kula 1 scaled 1
ದಿನ ಸುದ್ದಿ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ಮನೆ ಹಸ್ತಾಂತರ…

shivanna scaled 1
ದಿನ ಸುದ್ದಿ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಶಿವಪ್ರಸಾದ್.ಕೆ ಸೇವಾ ನಿವೃತ್ತಿ…

Next Post

ನೈರುತ್ಯ ಪದವಿದರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಅಭ್ಯರ್ಥಿ ಪರ ಟಿ.ಎಂ ಶಹೀದ್ ತೆಕ್ಕಿಲ್ ಮತಯಾಚನೆ...

ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ...

ಅರಂತೋಡು ತೊಡಿಕಾನ ವಲಯ ಕಾಂಗ್ರೆಸ್ ಸಮಿತಿ ಸಭೆ-ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ...

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು - ಐ2 ಕನೆಕ್ಟ್-2024 ಪ್ರಾಜೆಕ್ಟ್ ಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ...

Translate

STAY CONNECTED

  • Trending
  • Comments
  • Latest
fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

img jpg

ವಯನಾಡ್ ಭೂಕುಸಿತ; 7ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 120ಕ್ಕೆ ಏರಿಕೆ

img jpg

ವಯನಾಡ್ ದುರಂತ ಭೂಮಿಯಿಂದ ಸುಳ್ಯದ ಸಾಹುಕಾರ್ ಅಚ್ಚು ಬರೆದ ಕಣ್ಣೀರ ಕಥನ

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

travel6

The Legend of Zelda: Breath of the Wild gameplay on the Nintendo Switch

travel3

Shadow Tactics: Blades of the Shogun Review

travel4

macOS Sierra review: Mac users get a modest update this year

tech2

Hands on: Samsung Galaxy A5 2017 review

travel5

The Last Guardian Playstation 4 Game review

bbae de f deafc jpg

ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಲ್ಲಡ್ಕ ಸಮೀಪ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪಾದಚಾರಿ

img jpg

ಪುತ್ತೂರು: ಏಕಮುಖ ರಸ್ತೆಯಲ್ಲಿ ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.

No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.